ರೂಪಾ, ನಾಲ್ಕುಪಾದಗಳ ಚುಟುಕು-ಗುಟುಕನ್ನು ಬಹಳ ಆಪ್ಯಾಯತೆಯಿಂದ ನೀಡಿದ್ದೀರಿ..ಈಜಿದರೂ ಮುಳುಗಿದವನು..ವ್ಯವಸ್ಥೆಯ ಮಧ್ಯೆ ವ್ಯರ್ಥ ಪ್ರಯತ್ನವೆನ್ನುವ ಭಾವವೇ..? ಚನ್ನಾಗಿದೆ.. ಹಾಗೆಯೇ ನಿಮ್ಮ ಪ್ರಿಯಕರ ನಿಮ್ಮಬಗ್ಗೆ ಹೇಳಿದ-ಹೇಳದ ಭಾವನೆಗಳನ್ನು ಬಿಡಿಸಿಟ್ಟಿದ್ದೀರಿ...(ಎರಡನೇ ಪೋಸ್ಟಿನಲ್ಲಿ). ಲವಲ್ವಿಕೆಯಿಂದ ಪದ ಪ್ರಯೋಗಮಾಡುತ್ತಿದ್ದೀರಿ...ಕೃಷಿ ಮುಂದುವರೆಯಲಿ...ಶುಭಮಸ್ತು
ರೂಪಾ, ನಾಲ್ಕುಪಾದಗಳ ಚುಟುಕು-ಗುಟುಕನ್ನು ಬಹಳ ಆಪ್ಯಾಯತೆಯಿಂದ ನೀಡಿದ್ದೀರಿ..ಈಜಿದರೂ ಮುಳುಗಿದವನು..ವ್ಯವಸ್ಥೆಯ ಮಧ್ಯೆ ವ್ಯರ್ಥ ಪ್ರಯತ್ನವೆನ್ನುವ ಭಾವವೇ..? ಚನ್ನಾಗಿದೆ..
ReplyDeleteಹಾಗೆಯೇ ನಿಮ್ಮ ಪ್ರಿಯಕರ ನಿಮ್ಮಬಗ್ಗೆ ಹೇಳಿದ-ಹೇಳದ ಭಾವನೆಗಳನ್ನು ಬಿಡಿಸಿಟ್ಟಿದ್ದೀರಿ...(ಎರಡನೇ ಪೋಸ್ಟಿನಲ್ಲಿ). ಲವಲ್ವಿಕೆಯಿಂದ ಪದ ಪ್ರಯೋಗಮಾಡುತ್ತಿದ್ದೀರಿ...ಕೃಷಿ ಮುಂದುವರೆಯಲಿ...ಶುಭಮಸ್ತು
ಧನ್ಯವಾದಗಳು.. ವ್ಯವಸ್ಥೆಯ ಮಧ್ಯೆ ಈಜಿಯೂ ಮುಳುಗುವುದು ವ್ಯರ್ಥವಾಗಲಾರದು ಎಂಬ ಭಾವ... ಸೋಲುಗಳು ಎಂದೂ ನಿಜವಾದ ಸೋಲಲ್ಲ ಅಲ್ಲವಾ..
ReplyDeleteಮುಳುಗಿದವನು ಮುತ್ತಾದ - ಚೆಂದದ ಭಾವ. ಸೋಲು ಕೂಡ ಕಲಿಕೆಯೇ. ಕಡಿಮೆ ಪದದಲ್ಲಿ ಅನೇಕ ಅರ್ಥ.
ReplyDeleteನಾಳೆಯ ಚಿಂತೆ ಬೇಡ, ನಿನ್ನೆಯ ನೆನೆಯುವುದು ಬೇಡ
ReplyDeleteಇಂದಿನ ಈಗಿನ ಕ್ಷಣದಲಿ ಬದುಕು ನಡೆಸಿದಂತೆ ನಡೆ
ಈ ನಿಟ್ಟಿನಲಿ ಚಿಂತಿಸುತಿರುವ ಪುಟ್ಟಕ್ಕನಿಗೆ ಶ್ರೀ ಹರಿಯ
ಕರುಣೆ ಸದಾ ಕಾಲವಿರಲಿ
’ಸದ್ಯಕ್ಕೆ ಬರೀ ಓದೋದು’ ಅಂದ್ರೆ ಏನು, ಬರೆಯೋದಿಲ್ವಾ? ಶಾಲೆಯ ಕಾಲೇಜಿನ ಹೋಂವರ್ಕ್, ಪರೀಕ್ಷೆ ಇತ್ಯಾದಿಗಳಲ್ಲಿ ಬರೆಯೋದು ಇಲ್ವಾ?
ಸುಮ್ಮನೆ ಕಾಲೆಳೆಯೋಕ್ಕೆ ಹಾಗಂದದ್ದು ಪುಟ್ಟೀ
ಸರ್ವಶಕ್ತನ ಕರುಣೆಯಿಂದ ಉತ್ತಮ ಮಾನವೀಯಳಾಗು
ಗುರುದೇವ ದಯಾ ಕರೊ ದೀನ ಜನೆ
ನಿಮ್ಮ ಹಾರೈಕೆಗೆ, ಆಶೀರ್ವಾದಕ್ಕೆ, ಧನ್ಯವಾದಗಳು :) ಬರೆಯೋದನ್ನೆಲ್ಲಾ ಮುಗಿಸಿ ಈಗ ಓದೋದಿಕ್ಕೆ ಶುರು ಮಾಡಿದ್ದೀನಿ (ಹಾಗಾದರೆ ಮೊದಲು ಓದದೆ ಬರೆದೆಯಾ ಅಂತಾ ಕೇಳದಿರಣ್ಣ!!!!!!!)
ReplyDelete